Tag: New ration card aplication link

  • BPL Ration Card aplication | ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆರಂಭ. ಮಿಸ್ ಮಾಡಬೇಡಿ.

    BPL Ration Card aplication | ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆರಂಭ. ಮಿಸ್ ಮಾಡಬೇಡಿ.

    BPL Ration Card aplication | ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆರಂಭ. ಮಿಸ್ ಮಾಡಬೇಡಿ.

     

    BPL Ration Card aplication: ನಮಸ್ಕಾರ ಕರ್ನಾಟಕದ ಎಲ್ಲಾ ಜನತೆಗೆ, ಇವತ್ತಿನ ನಮ್ಮ ಮಾಧ್ಯಮದ ಸುದ್ದಿ ಹೊಸ ರೇಷನ್ ಕಾರ್ಡ್ (Ration card aplication start) ಗೆ ಅರ್ಜಿ ಆರಂಭವಾಗಲಿದೆ. ಹೊಸ ರೇಷನ್ ಕಾರ್ಡ್ (Ration card aplication start) ಗೆ ಅರ್ಜಿ ಹಾಕಬೇಕು ಅಂತ ಕುಳಿತವರಿಗೆ ಗುಡ್ ನ್ಯೂಸ್ ಯಾಕಪ್ಪಾ ಅಂದರೆ 2 ದಿನಗಳಿಂದ ಮತ್ತು ಇವತ್ತು ಕೂಡ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಅವಕಾಶ ನೀಡಲಾಗಿದೆ. ಅದಕ್ಕಾಗಿ ಅರ್ಜಿ ಹಾಕಲು ಬಯಸುವವರು ಏನು ಮಾಡಬೇಕು ಎಂಬ ಮಾಹಿತಿ ಕೆಳಗೆ ನೀಡಲಾಗಿದೆ.

    ಹೌದು ಪ್ರೀತಿಯ ಓದುಗರೆ ನಮಗೆ ಬಂದಿರುವ ಮಾಹಿತಿಯ ಪ್ರಕಾರ ಇವತ್ತು ಅಂದರೆ ಎಪ್ರಿಲ್ 19 ನೆಯ ತರೀಕಿನಂದು ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಲಿಂಕ್ ಓಪನ್ ಮಾಡಲಾಗುತ್ತದೆ. ಅದ್ದರಿಂದ ವರ್ಷಗಳಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ (BPL Ration Card aplication) ಹಾಕಬೇಕು ಅಂತ ಕಾಯುತ್ತಾ ಕುಳಿತವರು ಈಗ ಅರ್ಜಿ ಹಾಕಬಹುದು. ಈ ಅರ್ಜಿಯನ್ನು ಹಾಕಲು ಒಂದು ಅಥವಾ ಎರಡು ದಿನ ಮಾತ್ರ ಅವಕಾಶ ನೀಡಲಾಗಿದೆ. ಲಿಂಕ್ ಓಪನ್ ಆದ ತಕ್ಷಣ ಬೇಗನೆ ಅರ್ಜಿ ಸಲ್ಲಿಸಿ.

    ಸರ್ಕಾರವು ಮೆಡಿಕಲ್ ಎಮರ್ಜೆನ್ಸಿ ಇರುವತವರಿಗೆ ಅಂದರೆ  ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಅವಕಾಶ ಮಾಡಿಕೊಟ್ಟಿದೆ. ಮೆಡಿಕಲ್ ಎಮರ್ಜೆನ್ಸಿ ಇರುವವರು ತಕ್ಷಣ ಅರ್ಜಿ ಹಾಕಿ ಕಾರ್ಡ್ ಪಡೆದುಕೊಳ್ಳಿ. ಸರ್ಕಾರವು ಈ ಅವಕಾಶವನ್ನು ನೀಡಿದೆ.

    ಈ ಅವಕಾಶವನ್ನು ಮೆಡಿಕಲ್ ಎಮರ್ಜೆನ್ಸಿ ಇರುವವರಿಗೆ ಸರ್ಕಾರವು ನೀಡಿದೆ, ಆದರೆ ಎಲ್ಲರೂ ಅರ್ಜಿ ಹಾಕಬಹುದು. ಮೊದಲು ಎಮರ್ಜೆನ್ಸಿ ಇರುವವರಿಗೆ ಅರ್ಜಿ ಹಾಕಲು ಅವಕಾಶ ಕೊಡಿ ಎಲ್ಲಾ ಜನರಲ್ಲಿ ಇದು ನನ್ನ ಮನವಿ. ಯಾಕೆಂದರೆ ಮೆಡಿಕಲ್ ಎಮರ್ಜೆನ್ಸಿ ಇರುವವರಿಗೆ ರೇಷನ್ ಕಾರ್ಡ್ ನ (BPL Ration Card aplication) ಅವಶ್ಯಕತೆ ಜಾಸ್ತಿ ಇರುತ್ತದೆ. ರೇಷನ್ ಕಾರ್ಡ್ ನಿಂದಾ ಅವರು ಆಸ್ಪತ್ರೆಯ ಚಿಕಿತ್ಸೆಯ ಹಣಕ್ಕೆ ವಿನಾಯಿತಿ ಪಡೆಯಬಹುದು. ಇದರಿಂದ ಬಡ ಕುಟುಂಬದ ರೋಗಿಗಳಿಗೆ ಬಹಳ ಸಹಾಯ ಆಗುತ್ತದೆ.

    ಇವತ್ತಿನ ನಮ್ಮ ಮಾಧ್ಯಮದ ಸುದ್ದಿಯಲ್ಲಿ ಹೊಸ ರೇಷನ್ ಕಾರ್ಡ್ (Ration card aplication start) ಗೆ 2 ದಿನಗಳಿಂದ ಮತ್ತು ಇವತ್ತು ಅರ್ಜಿ ಹಾಕಲು ಅವಕಾಶ ನೀಡಲಾಗಿದೆ ಅದರ ಮಾಹಿತಿಯನ್ನು ನೀಡಲಾಗಿದೆ. ಪ್ರತಿ ದಿನ ಇದೆ ರೀತಿಯ ರೇಷನ್ ಕಾರ್ಡ್ ಸಂಬಂಧಿತ ಮಾಹಿತಿ ಪಡೆಯಲು WhatsApp group ಮತ್ತು Telegram group ಜಾಯಿನ್ ಮಾಡಿಕೊಳ್ಳಿ.

    ಇದರ ಜೊತೆಗೆ ವಿಧ್ಯಾರ್ಥಿಗಳ ಸ್ಕಾಲರ್ಷಿಪ್, ಎಕ್ಸಾಮ್ ರಿಸಲ್ಟ್, ರೈತರಿಗೆ ಸಂಬಂಧ ಪಟ್ಟ ಸಬ್ಸಿಡಿ ಯೋಜನೆ, ಕಿಸಾನ್ ಯೋಜನೆ, ಬೆಳೆ ವಿಮೆ , ಬೆಳೆ ಪರಿಹಾರ, ಮತ್ತು ಹಲವು ಹುದ್ದೆಗಳ ಅಧಿಸೂಚನೆಯ ಮಾಹಿತಿ ನಮ್ಮ ಮಾಧ್ಯಮದಲ್ಲಿ ನೀಡುತ್ತೇವೆ. ಈ ಎಲ್ಲಾ ಮಾಹಿತಿಗಳನ್ನು ಪ್ರತಿ ದಿನ ಪಡೆಯಲು ನಮ್ಮ WhatsApp group ಮತ್ತು Telegram group ಗೆ ಜಾಯಿನ್ ಆಗಿ.

    ಇವತ್ತು ಕೂಡ ಹೊಸ ರೇಷನ್ ಕಾರ್ಡ್ ಗೆ (BPL Ration Card aplication) ಅರ್ಜಿ ಹಾಕಲು ಅವಕಾಶವಿದ್ದು,  ಅರ್ಜಿ ಹಾಕಲು ಏನು ಮಾಡಬೇಕು? ಅರ್ಜಿ ಹಾಕಲು ಬೇಕಾಗುವ ದಾಖಲಾತಿಗಳು ಯಾವುವು? ಎಸ್ಟು ಗಂಟೆಗೆ ಅರ್ಜಿಯನ್ನು ಬಿಡುತ್ತಾರೆ? ಎಲ್ಲಿ ಅರ್ಜಿ ಹಾಕಬೇಕು? ಹೇಗೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಬೇಕು? ಎಂಬ ಎಲ್ಲಾ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

     

    (Ration card aplication start) ಯಾವಾಗ ರೇಷನ್ ಕಾರ್ಡ್ ಅರ್ಜಿ ಶುರುವಾಗುತ್ತದೆ?

    ಕರ್ನಾಟಕ ಸರ್ಕಾರವು 2 ದಿನಗಳಿಂದ ಮತ್ತು ಇವತ್ತು ಕೂಡ ಹೊಸ ರೇಷನ್ ಕಾರ್ಡ್ (Ration card aplication start) ಗೆ ಅರ್ಜಿ ಹಾಕಲು ಅವಕಾಶವನ್ನು ಮಾಡಿಕೊಟ್ಟಿದೆ. ಇದು ಎಷ್ಟು ದಿನಗಳ ಕಾಲ ಇರುತ್ತದೆ ಎನ್ನುವುದು ಗೊತ್ತಿಲ್ಲ, ಆದ್ದರಿಂದ ತಕ್ಷಣ ಅರ್ಜಿ ಹಾಕಿರಿ. ಇವತ್ತು ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯ ತನಕ ನೀವು ಅರ್ಜಿ ಹಾಕಬಹುದು. ಈ ಅವಕಾಶವನ್ನು ಮಿಸ್ ಮಾಡದೇ ಅರ್ಜಿಯನ್ನು ಸಲ್ಲಿಸಿರಿ.

     

    (Ration card aplication start) ಅರ್ಜಿ ಹಾಕಲು ಬೇಕಾಗುವ ಡಾಕ್ಯುಮೆಂಟ್ ಯಾವುವು?

    ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಈ ಕೆಳಗೆ ನೀಡಿದ ಕೆಲವು ದಾಖಲೆಗಳು ಕಡ್ಡಾಯವಾಗಿ ಬೇಕಾಗುತ್ತದೆ.

    • ನಿಮ್ಮ ಫೋನ್ ನಂಬರ್
    • ಕುಟುಂಬದ ಎಲ್ಲ ಸದಸ್ಯರ ಜಾತಿ ಮತ್ತು ಆದಾಯ ಪ್ರಮಾಣ
    • ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್ ( ಫೋನ್ ನಂಬರ್ ಲಿಂಕ್ ಆಗಿರಬೇಕು)
    • ಈ ಮೇಲಿನ ಡಾಕ್ಯುಮೆಂಟ್ಸ್ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಕಡ್ಡಾಯವಾಗಿ ಬೇಕಾಗುತ್ತದೆ.

    ಗಮನಿಸಿ : ಮೇಲೆ ಕೊಟ್ಟಿರುವ ಎಲ್ಲಾ ದಾಖಲೆಗಳು ಇದ್ದರೆ ಇವತ್ತು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಬಹುದು. ಈ ಅವಕಾಶವನ್ನು ತುರ್ತು ಪರಿಸ್ಥಿತಿ ಇರುವವರ ಸಲುವಾಗಿ ಒಂದು ದಿನ ಮಾತ್ರ ನೀಡಲಾಗಿದೆ. ಆದ್ದರಿಂದ 16 ನೆಯ ತಾರೀಕು 4 ಗಂಟೆಯ ಒಳಗೆ ಅರ್ಜಿ ಸಲ್ಲಿಸಿ.

    ಇದನ್ನು ಓದಿರಿ.

    ರೇಷನ್ ಕಾರ್ಡ್ ತಿದ್ದುಪಡಿ (Ration card aplication start) :

    ಇದೆ ದಿನ ಅಂದರೆ 19 ಏಪ್ರಿಲ್ 2025 ತಾರೀಕು ಹೊಸ ರೇಷನ್ ಕಾರ್ಡ್ ಮಾಡಿಸಲು ಮತ್ತು ಅಪ್ಡೇಟ್ ಮಾಡಿಸಲು ಅವಕಾಶ ಮಾಡಿಕೊಡಲಾಗಿದೆ. ಇದರಲ್ಲಿ ನೀವು ರೇಷನ್ ಕಾರ್ಡ್ ನಲ್ಲಿ ಹೊಸ ಸದಸ್ಯರ ಸೇರ್ಪಡೆ ಮಾಡಬಹುದು, ರೇಷನ್ ಕಾರ್ಡ್ (BPL Ration Card aplication) ನಲ್ಲಿರುವವರ ಹೆಸರು ತಪ್ಪಾಗಿದ್ದರೆ ಅಥವಾ ಇನ್ನಿತರ ತಿದ್ದುಪಡಿಗಳನ್ನು ಮಾಡಲು ಕೂಡ ಅವಕಾಶವಿದೆ. ಆದ್ದರಿಂದ ಈ ಅವಕಾಶವನ್ನು ಬಿಡದೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಿ ಮತ್ತು ರೇಷನ್ ಕಾರ್ಡ್ ತಿದ್ದುಪಡಿ ಮಾಡಿ.

    BPL Ration Card aplication

    ಇದನ್ನು ಓದಿ : ಈಗಗಲೇ ಹಲವು ಬಾರಿ ತುರ್ತು ಪರಿಸ್ಟಿಗಾಗಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಸರ್ಕಾರವು ಅವಕಾಶ ಮಾಡಿಕೊಟ್ಟಿದೆ. ಆದರೆ ಬಹಳಷ್ಟು ಜನರು ಸರ್ವರ್ ಸಮಸ್ಯೆಯಿಂದ ರೇಷನ್ ಕಾರ್ಡ್ ಮಾಡಿಸಲು ಸಾಧ್ಯವಾಗಿಲ್ಲ. ಈಗ ಮತ್ತೆ ಹೊಸ ರೇಷನ್ ಕಾರ್ಡ್ ಹಾಕಲು (Ration card aplication start) ಅವಕಾಶ ಮಾಡಿಕೊಡಲಾಗಿದೆ. ಈ ದಿನ ಎಲ್ಲರೂ ಮಿಸ್ ಮಾಡದೆ ಅರ್ಜಿ ಹಾಕಿ.

     

    ಹೊಸ ರೇಷನ್ ಕಾರ್ಡ್ ಅರ್ಜಿ ಹಾಕುವುದು ಹೇಗೆ?

    ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವ ವಿಧಾನ  :

    ಸ್ನೇಹಿತರೆ ನೀವೇನಾದರೂ ಮೇಲಿನ ಎಲ್ಲಾ ಅರ್ಹತೆಗಳನ್ನು ಮತ್ತು ದಾಖಲೆಗಳನ್ನು ಹೊಂದಿದ್ದರೆ ಅರ್ಜಿ ಆರಂಭವಾಗದ ಕೆಳಗಿನ ಕೊಟ್ಟಿರುವ ಅರ್ಜಿ ಹಾಕುವ ಲಿಂಕ್ ಬಳಸಿ ನಿಮ್ಮ ಮೊಬೈಲ್ ಮೂಲಕವೇ ನೇರವಾಗಿ ಅರ್ಜಿ ಹಾಕಬಹುದು.

     

              ಅರ್ಜಿ ಹಾಕುವ ಲಿಂಕ್ ಇಲ್ಲಿದೆ

     

    ನಿಮಗೆ ಮೊಬೈಲ್ ಅಲ್ಲಿ ಅರ್ಜಿ ಹಾಕಲು ಬರುವುದಿಲ್ಲ ಅಂದರೆ ನಿಮ್ಮ ಹತ್ತಿರದ ಅರ್ಜಿ ಆರಂಭವಾದಾಗ ನಿಮ್ಮ ಹತ್ತಿರದಲ್ಲಿರುವ ಯಾವುದಾದರೂ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸುವುದು ಉತ್ತಮ.

    ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಯಾರೆಲ್ಲ ಹಾಕಬಹುದು, ಅರ್ಜಿ ಹಾಕಲು ಯಾವಾಗ ಆರಂಭವಾಗುತ್ತದೆ ಮತ್ತು ಅರ್ಜಿ ಹಾಕುವ ವಿಧಾನ ಹೇಗೆ ಅನ್ನುವ ಮಾಹಿತಿ ಈ ಲೇಖನವು ನೀಡಿದೆ ಎಂದು ಭಾವಿಸುತ್ತೇನೆ.

     

    ಕರ್ನಾಟಕದಲ್ಲಿ ರೇಷನ್ ಕಾರ್ಡ್ ನ ಉಪಯೋಗಗಳು :

    1. ರೇಷನ್ ಕಾರ್ಡ್ ನಿಂದ ಕರ್ನಾಟಕದಲ್ಲಿ ಯಾವುದೇ ಸರ್ಕಾರಿ ಆರೋಗ್ಯ ಸೇವೆಯನ್ನು ಉಚಿತವಾಗಿ ಪಡೆಯಬಹುದು.

    2. ಕರ್ನಾಟಕದ ಆಹಾರ ಇಲಾಖೆ ಪ್ರತೀ ತಿಂಗಳು ನೀಡುವಂತಹ ಅಕ್ಕಿಯನ್ನು ಪಡೆಯಬಹುದು.

    3. ಕರ್ನಾಟಕ ಸರ್ಕಾರವು ಪ್ರತಿ ತಿಂಗಳು ನೀಡುವಂತಹ ಅನ್ನ ಭಾಗ್ಯ ಯೋಜನೆಯಿಂದ ಪ್ರತಿ ತಿಂಗಳು ಒಬ್ಬ ಸದಸ್ಯನಿಗೆ 170 ರೂಪಾಯಿ ಪಡೆಯಬಹುದು.

    4. ಗೃಹ ಲಕ್ಷ್ಮಿ ಯೋಜನೆಯ ಮೂಲಕ ಪ್ರತಿ ತಿಂಗಳು ರೂಪಾಯಿ 2000  ಪಡೆಯಬಹುದು.

    5. ಪ್ರತಿಯೊಂದು ಸರ್ಕಾರದ ಯೋಜನೆಗಳಿಗೆ ರೇಷನ್ ಕಾರ್ಡ್ ಅನ್ನು ಬಳಸಬಹುದಾಗಿದೆ.

     

    ಇವತ್ತಿನ ನಮ್ಮ ಮಾಧ್ಯಮದ ಸುದ್ದಿಯಲ್ಲಿ ಹೊಸ ರೇಷನ್ ಕಾರ್ಡ್ (Ration card aplication start) ಗೆ ಅರ್ಜಿ ಹಾಕಲು ಅವಕಾಶ ನೀಡಲಾಗಿದೆ ಅದರ ಮಾಹಿತಿಯನ್ನು ನೀಡಲಾಗಿದೆ. ಪ್ರತಿ ದಿನ ಇದೆ ರೀತಿಯ ರೇಷನ್ ಕಾರ್ಡ್ ಸಂಬಂಧಿತ ಮಾಹಿತಿ ಪಡೆಯಲು WhatsApp group ಮತ್ತು Telegram group ಜಾಯಿನ್ ಮಾಡಿಕೊಳ್ಳಿ.

    ಇದರ ಜೊತೆಗೆ ವಿಧ್ಯಾರ್ಥಿಗಳ ಸ್ಕಾಲರ್ಷಿಪ್, ಎಕ್ಸಾಮ್ ರಿಸಲ್ಟ್, ರೈತರಿಗೆ ಸಂಬಂಧ ಪಟ್ಟ ಸಬ್ಸಿಡಿ ಯೋಜನೆ, ಕಿಸಾನ್ ಯೋಜನೆ, ಬೆಳೆ ವಿಮೆ , ಬೆಳೆ ಪರಿಹಾರ, ಮತ್ತು ಹಲವು ಹುದ್ದೆಗಳ ಅಧಿಸೂಚನೆಯ ಮಾಹಿತಿ ನಮ್ಮ ಮಾಧ್ಯಮದಲ್ಲಿ ನೀಡುತ್ತೇವೆ. ಈ ಎಲ್ಲಾ ಮಾಹಿತಿಗಳನ್ನು ಪ್ರತಿ ದಿನ ಪಡೆಯಲು ನಮ್ಮ WhatsApp group ಗೆ ಜಾಯಿನ್ ಆಗಿ.

    WhatsApp group join link.

  • New ration card aplication : ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ, ತಿದ್ದುಪಡಿಗೂ ಅವಕಾಶ !

    New ration card aplication : ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ, ತಿದ್ದುಪಡಿಗೂ ಅವಕಾಶ !

    New ration card aplication : ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ, ತಿದ್ದುಪಡಿಗೂ ಅವಕಾಶ !

     

    ಪಡಿತರ ಚೀಟಿ ಹೊಸ ನಿಯಮ ಏಪ್ರಿಲ್ 2025: ಪ್ರಮುಖ ಘೋಷಣೆಯೊಂದರಲ್ಲಿ, ಕೇಂದ್ರ ಸರ್ಕಾರವು ಏಪ್ರಿಲ್ 2025 ರಿಂದ ಪಡಿತರ ಚೀಟಿ ಹೊಂದಿರುವವರಿಗೆ ಹೊಸ ನಿಯಮವನ್ನು ಪರಿಚಯಿಸಿದೆ. ಈ ನವೀಕರಣವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಅಡಿಯಲ್ಲಿ ಗೋಧಿ, ಅಕ್ಕಿ, ಉಪ್ಪು ಮತ್ತು ರಾಗಿ ಮುಂತಾದ ಅಗತ್ಯ ಆಹಾರ ಧಾನ್ಯಗಳ ವಿತರಣೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಸರ್ಕಾರವು ಈಗ ಅರ್ಹತಾ ಮಾನದಂಡಗಳನ್ನು ಪರಿಷ್ಕರಿಸಿದೆ, ಅಂದರೆ ಆಯ್ದ ಫಲಾನುಭವಿಗಳು ಮಾತ್ರ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಅಡಿಯಲ್ಲಿ ಉಚಿತ ಪಡಿತರವನ್ನು ಪಡೆಯುವುದನ್ನು ಮುಂದುವರಿಸುತ್ತಾರೆ.

    ಈ ಲೇಖನವು ಹೊಸ ಪಡಿತರ ಚೀಟಿ ನಿಯಮಗಳ ಕುರಿತು ಎಲ್ಲಾ ಅಗತ್ಯ ವಿವರಗಳನ್ನು ಒಳಗೊಂಡಿದೆ, ಯಾರು ಪ್ರಯೋಜನ ಪಡೆಯುತ್ತಾರೆ, ಯಾರು ಪ್ರವೇಶವನ್ನು ಕಳೆದುಕೊಳ್ಳಬಹುದು ಮತ್ತು ನಿಮ್ಮ ಅರ್ಹತಾ ಸ್ಥಿತಿಯನ್ನು ಹೇಗೆ ಪರಿಶೀಲಿಸುವುದು. ನೀವು ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ ಪಡಿತರ ಚೀಟಿ ಪ್ರಯೋಜನಗಳನ್ನು ಅವಲಂಬಿಸಿದ್ದರೆ, ಈ ಮಾಹಿತಿಯು ನಿಮಗೆ ನಿರ್ಣಾಯಕವಾಗಿದೆ.

     

    ಏಪ್ರಿಲ್ 2025 ರಲ್ಲಿ ಜಾರಿಗೆ ಬಂದ ಹೊಸ ಪಡಿತರ ಚೀಟಿ ನಿಯಮಗಳು ಯಾವುವು?

    ಸಬ್ಸಿಡಿ ಆಹಾರ ವಿತರಣಾ ವ್ಯವಸ್ಥೆಯನ್ನು ಉತ್ತಮವಾಗಿ ಗುರಿಯಾಗಿಸುವ ಗುರಿಯನ್ನು ಹೊಂದಿರುವ ಭಾರತ ಸರ್ಕಾರವು ಹೊಸ ಮಾರ್ಗಸೂಚಿಗಳನ್ನು ಪರಿಚಯಿಸಿದೆ. ಹೊಸ ನಿಯಮಗಳ ಪ್ರಕಾರ:

    ಆರ್ಥಿಕವಾಗಿ ದುರ್ಬಲ ಮತ್ತು ಅರ್ಹ ಕುಟುಂಬಗಳು ಮಾತ್ರ ಉಚಿತ ಗೋಧಿ, ಅಕ್ಕಿ, ಉಪ್ಪು ಮತ್ತು ರಾಗಿಯನ್ನು ಪಡೆಯುವುದನ್ನು ಮುಂದುವರಿಸುತ್ತವೆ.

    ‘ಒಂದು ರಾಷ್ಟ್ರ ಒಂದು ಪಡಿತರ ಚೀಟಿ’ (New ration card aplication) ಯೋಜನೆಯಡಿಯಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೊಸ ಅರ್ಹತಾ ಮಾನದಂಡಗಳನ್ನು ಜಾರಿಗೆ ತರಲಾಗುವುದು.

    ಪ್ರಯೋಜನಗಳನ್ನು ಪಡೆಯಲು ಪಡಿತರ ಚೀಟಿಗಳ ಡಿಜಿಟಲೀಕರಣ ಮತ್ತು ಆಧಾರ್-ಲಿಂಕ್ ಕಡ್ಡಾಯವಾಗಿದೆ.

    New ration card aplication

    ಏಪ್ರಿಲ್ 2025 ರ ಪಡಿತರ ಚೀಟಿ ನವೀಕರಣದ ಪ್ರಮುಖ ಮುಖ್ಯಾಂಶಗಳು

    1. ಉಚಿತ ಪಡಿತರವನ್ನು ಈಗ ಪರಿಶೀಲಿಸಿದ ಮತ್ತು ಅರ್ಹ ಕಾರ್ಡುದಾರರಿಗೆ ಮಾತ್ರ ವಿತರಿಸಲಾಗುವುದು.
    2. ರಾಜ್ಯಗಳು ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸಲು ಮತ್ತು ಅನರ್ಹ ಮನೆಗಳನ್ನು ತೆಗೆದುಹಾಕಲು ನಿರ್ದೇಶಿಸಲಾಗಿದೆ.
    3. ಆದಾಯ ಆಧಾರಿತ ಅರ್ಹತೆ ಈಗ ಪ್ರಮುಖ ಅಂಶವಾಗಿದೆ.
    4. ಪ್ರಯೋಜನಗಳ ಮಟ್ಟವನ್ನು ವ್ಯಾಖ್ಯಾನಿಸಲು ನಗರ vs ಗ್ರಾಮೀಣ ವರ್ಗೀಕರಣಗಳನ್ನು ಪರಿಚಯಿಸಲಾಗಿದೆ.
    5. 2025 ರಲ್ಲಿ ಯಾರಿಗೆ ಉಚಿತ ಗೋಧಿ, ಅಕ್ಕಿ, ಉಪ್ಪು ಮತ್ತು ರಾಗಿ ಸಿಗುತ್ತದೆ?
    6. ಹೊಸ ನಿಯಮಗಳ ಅಡಿಯಲ್ಲಿ ಈ ಕೆಳಗಿನ ವರ್ಗದ ಜನರು ಮಾತ್ರ ಉಚಿತ ಪಡಿತರವನ್ನು ಪಡೆಯುವುದನ್ನು ಮುಂದುವರಿಸುತ್ತಾರೆ:
    7. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು (ಬಿಪಿಎಲ್)
    8. ಅಂತ್ಯೋದಯ ಅನ್ನ ಯೋಜನೆ (AAY) ಕಾರ್ಡುದಾರರು
    9. MNREGA ಅಡಿಯಲ್ಲಿ ನೋಂದಾಯಿತ ಕಾರ್ಮಿಕರು
    10. ಪಿಂಚಣಿ ಪಡೆಯುತ್ತಿರುವ ವಿಧವೆಯರು, ಹಿರಿಯ ನಾಗರಿಕರು ಮತ್ತು ಅಂಗವಿಕಲರು
    11. ಸ್ಥಿರ ಆದಾಯವಿಲ್ಲದ ದಿನಗೂಲಿ ಕಾರ್ಮಿಕರು
    12. ಆದಾಯ ತೆರಿಗೆ ಪಾವತಿಸುವ ಸದಸ್ಯರಿಲ್ಲದ ಕುಟುಂಬಗಳು
    13. ಸರ್ಕಾರಿ ಉದ್ಯೋಗವಿಲ್ಲದ ಕುಟುಂಬಗಳು (New ration card aplication)

     

    ರೈತರಿಗೆ ಸರ್ಕಾರದಿಂದ ನೀರಾವರಿ ಸಬ್ಸಿಡಿ ಹಣ ಪಡೆಯಲು ಅರ್ಜಿ ಆಹ್ವಾನ, ಅರ್ಜಿ ಹಾಕಲು ಇಲ್ಲಿ ಒತ್ತಿ.

     

    ಪಡಿತರ ಚೀಟಿ ಪ್ರಯೋಜನಗಳನ್ನು ಉಳಿಸಿಕೊಳ್ಳಲು ಅಗತ್ಯವಿರುವ ದಾಖಲೆಗಳು

    ನಿಮ್ಮ ಅರ್ಹತೆಯನ್ನು ಪರಿಶೀಲಿಸಲು ಮತ್ತು ಉಚಿತ ಪಡಿತರವನ್ನು (New ration card aplication) ಪಡೆಯುವುದನ್ನು ಮುಂದುವರಿಸಲು, ಈ ಕೆಳಗಿನ ದಾಖಲೆಗಳು ನವೀಕೃತವಾಗಿವೆಯೆ ಎಂದು ಖಚಿತಪಡಿಸಿಕೊಳ್ಳಿ:

    • ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
    • ಮೂಲ ಪಡಿತರ ಚೀಟಿ
    • ವಿಳಾಸ ಪುರಾವೆ (ವಿದ್ಯುತ್ ಬಿಲ್, ಮತದಾರರ ಗುರುತಿನ ಚೀಟಿ)
    • ಆದಾಯ ಪ್ರಮಾಣಪತ್ರ
    • ಉದ್ಯೋಗ ಕಾರ್ಡ್ ಅಥವಾ ಪಿಂಚಣಿ ದಾಖಲೆ (ಅನ್ವಯಿಸಿದರೆ)
    • ಆಧಾರ್ ಜೊತೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆ
    • DBT ಗಾಗಿ ಬ್ಯಾಂಕ್ ಖಾತೆ ವಿವರಗಳು (ಅನ್ವಯಿಸಿದರೆ)

     

    ಇಂತವರಿಗೆ ಉಚಿತ ಪಡಿತರವನ್ನು ನೀಡುವುದಿಲ್ಲ?

    ಸಬ್ಸಿಡಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಗುರಿಯಾಗಿಸುವ ಸರ್ಕಾರದ ಪ್ರಯತ್ನದ ಭಾಗವಾಗಿ, ಪಡಿತರ ಚೀಟಿ ಹೊಂದಿರುವವರ ಕೆಳಗಿನ ವರ್ಗಗಳು ಅರ್ಹತೆಯನ್ನು ಕಳೆದುಕೊಳ್ಳಬಹುದು:

    1. ನಾಲ್ಕು ಚಕ್ರ ವಾಹನಗಳು ಅಥವಾ ಒಂದಕ್ಕಿಂತ ಹೆಚ್ಚು ದ್ವಿಚಕ್ರ ವಾಹನಗಳನ್ನು ಹೊಂದಿರುವ ಕುಟುಂಬಗಳು
    2. ಸರ್ಕಾರಿ ಉದ್ಯೋಗಗಳಲ್ಲಿ ಸದಸ್ಯರಿರುವ ಕುಟುಂಬಗಳು
    3. ನಿಗದಿತ ಮಿತಿಗಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವ ಜನರು (₹2.5 ಲಕ್ಷ ಅಥವಾ ಅದಕ್ಕಿಂತ ಹೆಚ್ಚು)
    4. ವಾಣಿಜ್ಯ ಕಟ್ಟಡಗಳು ಅಥವಾ ಬಹು ಮನೆಗಳನ್ನು ಹೊಂದಿರುವ ಆಸ್ತಿ ಮಾಲೀಕರು
    5. ಆಧಾರ್-ಲಿಂಕ್ ಇಲ್ಲದೆ LPG ನಂತಹ ಇತರ ಕೇಂದ್ರ ಸರ್ಕಾರದ ಸಬ್ಸಿಡಿಗಳನ್ನು ಈಗಾಗಲೇ ಪಡೆಯುತ್ತಿರುವವರು
    ಉಚಿತ ಪಡಿತರ ಪಡೆಯಲು ಆನ್‌ಲೈನ್‌ನಲ್ಲಿ ಅರ್ಹತೆಯನ್ನು ಪರಿಶೀಲಿಸುವುದು ಹೇಗೆ?

    ಸರ್ಕಾರವು ಆನ್‌ಲೈನ್ ಪೋರ್ಟಲ್‌ಗಳ ಮೂಲಕ ನಿಮ್ಮ ಪಡಿತರ ಚೀಟಿ ಸ್ಥಿತಿ ಮತ್ತು ಅರ್ಹತೆಯನ್ನು ಪರಿಶೀಲಿಸುವುದನ್ನು ಸುಲಭಗೊಳಿಸಿದೆ. ನೀವು ಹೇಗೆ ಪರಿಶೀಲಿಸಬಹುದು ಎಂಬುದು ಇಲ್ಲಿದೆ:

    • ನಿಮ್ಮ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
    • ಪಡಿತರ ಚೀಟಿ ಅರ್ಹತ ಅಥವಾ ಫಲಾನುಭವಿಗಳ ಪಟ್ಟಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
    • ನಿಮ್ಮ ಆಧಾರ್ ಸಂಖ್ಯೆ ಅಥವಾ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ.
    • ನವೀಕರಿಸಿದ ಅರ್ಹತಾ ಸ್ಥಿತಿಯನ್ನು ಸಲ್ಲಿಸಿ ಮತ್ತು ವೀಕ್ಷಿಸಿ

     

    ಆನ್‌ಲೈನ್‌ನಲ್ಲಿ ಪರಿಶೀಲಿಸಲು ಹಂತಗಳು

    • ನಿಮ್ಮ ರಾಜ್ಯದ ಪಿಡಿಎಸ್ ಪೋರ್ಟಲ್‌ಗೆ ಹೋಗಿ (ಉದಾ. nfsa.gov.in ಅಥವಾ ರಾಜ್ಯ-ನಿರ್ದಿಷ್ಟ ಸೈಟ್)
    • “ಪಡಿತರ ಚೀಟಿ ನಿರ್ವಹಣಾ ವ್ಯವಸ್ಥೆ” ಆಯ್ಕೆಮಾಡಿ.
    • ನಿಮ್ಮ ಜಿಲ್ಲೆ/ಬ್ಲಾಕ್/ಗ್ರಾಮವನ್ನು ಆಯ್ಕೆಮಾಡಿ
    • ನಿಮ್ಮ ಪಡಿತರ ಚೀಟಿ ಸಂಖ್ಯೆ ಅಥವಾ ಆಧಾರ್ ನಮೂದಿಸಿ (New ration card aplication) .
    • ನಿಮ್ಮ ನೋಂದಾಯಿತ ಮೊಬೈಲ್‌ಗೆ ಕಳುಹಿಸಲಾದ OTP ಯೊಂದಿಗೆ ಪರಿಶೀಲಿಸಿ.
    • ಸ್ಥಿತಿಯನ್ನು ವೀಕ್ಷಿಸಿ – ಸಕ್ರಿಯ/ನಿಷ್ಕ್ರಿಯ/ಪರಿಶೀಲನೆ ಬಾಕಿ ಇದೆ

     

    ನಿಮ್ಮ ಪಡಿತರ ಚೀಟಿ ಪ್ರಯೋಜನಗಳನ್ನು ಉಳಿಸಿಕೊಳ್ಳಲು ಸಲಹೆಗಳು

    • ನಿಮ್ಮ ದಾಖಲೆಗಳು ಸರಿಯಾಗಿವೆ ಮತ್ತು ನವೀಕೃತವಾಗಿವೆ ಎಂದು ಖಚಿತಪಡಿಸಿಕೊಳ್ಳಿ
    • ಸುಳ್ಳು ಘೋಷಣೆಯನ್ನು ತಪ್ಪಿಸಿ; ಅದು ರದ್ದತಿಗೆ ಕಾರಣವಾಗಬಹುದು.
    • ಅರ್ಹತೆಯ ಬಗ್ಗೆ ಸ್ಪಷ್ಟೀಕರಣಕ್ಕಾಗಿ ನಿಮ್ಮ ಪಿಡಿಎಸ್ ಕೇಂದ್ರಕ್ಕೆ ಭೇಟಿ ನೀಡಿ.
    • ಸರ್ಕಾರಿ ಪೋರ್ಟಲ್‌ಗಳು ಅಥವಾ ಸೂಚನೆಗಳ ಮೂಲಕ ಅಧಿಕೃತ ನವೀಕರಣಗಳ ಬಗ್ಗೆ ಎಚ್ಚರದಿಂದಿರಿ.

     

    ಸ್ನೇಹಿತರೆ ರೇಷನ್ ಕಾರ್ಡ್ (New ration card aplication) ಗೆ ಸಂಬಂಧಪಟ್ಟ ಪ್ರತಿಯೊಂದು ಮಾಹಿತಿಯನ್ನು ಕೂಡ ನೀವು ಈ ಲೇಖನದ ಮೂಲಕ ತಿಳಿದುಕೊಂಡಿದ್ದೀರಾ ಎಂದು ಭಾವಿಸಿದ್ದೇವೆ.ಇದೆ ರೀತಿಯ ಮಾಹಿತಿಗಳಿಗಾಗಿ ನಮ್ಮ ಮಾಧ್ಯಮವನ್ನು ಪ್ರತಿ ದಿನ ಭೇಟಿ ನೀಡಿ ಧನ್ಯವಾದಗಳು. ನಮ್ಮ WhatsApp group ಗೆ ಸೇರಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಒತ್ತಿ.

     

    WhatsApp group.